Urdu   /   English   /   Nawayathi

ನಾಟಿ ಮಾಡಲು ಇಟ್ಟಿದ್ದ 70 ಕ್ವಿಂಟಾಲ್ ಶುಂಠಿ ಕಳವು

share with us

ಶಿವಮೊಗ್ಗ: 11 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ನಾಟಿ ಮಾಡಲು ಸಿದ್ದಪಡಿಸಿಟ್ಟಿದ್ದ 70 ಕ್ವಿಂಟಾಲ್ ಶುಂಠಿ ಕಳವು ಮಾಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ರಾಗಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಲೋಕೇಶ್ ನಾಯ್ಕ, ಗಂಗಾಧರ್, ಲೋಕೇಶ್ ಎಂಬ ಮೂರು ಜನ ರೈತರಿಗೆ ಸೇರಿದ ಶುಂಠಿಯನ್ನು ಊರಿನ ಹೊರ ವಲಯದ ಗೊಡಾನ್ನಲ್ಲಿ ಇಟ್ಟಿದ್ದರು, ಆದರೆ ನಿನ್ನೆ ತಡ ರಾತ್ರಿ ಕಳ್ಳರು ಕೈ ಚಳಕ ತೋರಿ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಬೀಜದ ಶುಂಠಿಯನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا