Urdu   /   English   /   Nawayathi

ರಾಜಘಡದಲ್ಲಿ ಡಿಸಿ ತಲೆಗೂದಲು ಎಳೆದ ಬಿಜೆಪಿ ಕಾರ್ಯಕರ್ತ..

share with us

ರಾಜಘಡ(ಮಧ್ಯಪ್ರದೇಶ): 19 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಸಿಎಎ ಕಾಯ್ದೆ ಬೆಂಬಲಿಸಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ವ್ಯಕ್ತಿಯೋರ್ವ ಡಿಸಿ ಅವರ ತಲೆಕೂದಲನ್ನು ಎಳೆದ ಘಟನೆ ಮಧ್ಯಪ್ರದೇಶದ ರಾಜಘಡದಲ್ಲಿ ನಡೆದಿದೆ.

ರಾಜಘಡದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಬೆಂಬಲಿಸಿ ನಡೆಯುತ್ತಿದ್ದ ರ‍್ಯಾಲಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾ ವರ್ಮಾ ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಎಳೆದಿದ್ದಾರೆ. ಈ ವೇಳೆ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ಡಿಸಿ ಅವರ ತಲೆ ಕೂದಲನ್ನು ಹಿಡಿದು ಎಳೆದಿದ್ದಾನೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا