Urdu   /   English   /   Nawayathi

ಅಂತ್ಯಕ್ರಿಯೆ ಮಾಡಿ 3 ತಿಂಗಳ ನಂತರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ!

share with us

ಮೈಸೂರು: 12 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಅನುಮಾನಾಸ್ಪದ ಸಾವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮಾಡಿ ಮೂರು ತಿಂಗಳ ನಂತರ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಟಿ.ನರಸೀಪುರ ಪಟ್ಟಣದ ಬೈರಾಪುರ ಬಡಾವಣೆಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ನನ್ನ ಮಗಳು ಚೈತ್ರಾ ಸಾವನಪ್ಪಿದ್ದು, ಇದಕ್ಕೆ ಗಂಡನ ಕುಟುಂಬದವರು ಕಾರಣ ಎಂದು ಘಟನೆ ನಡೆದ ಮೂರು ತಿಂಗಳ ನಂತರ ಮೃತರ ತಾಯಿ ಟಿ.ನರಸೀಪುರ ಠಾಣೆಯಲ್ಲಿ ದೂರು ನೀಡಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا