Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಬೆಂಗಳೂರು: 22 ಜನುವರಿ (ಫಿಕ್ರೋಖಬರ್ ಸುದ್ದಿ) ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಂಬಿಸಿ ರಾಜಧಾನಿಯಲ್ಲಿ ರಮೇಶ್ ಎಂಬುವವರಿಗೆ 1.20 ಕೋಟಿ ಹಣವನ್ನು ಪಂಗನಾಮ ಹಾಕಲಾಗಿದೆ. ರಮೇಶ್ ಕ್ಯಾಶುನೆಟ್ ವ್ಯವಹಾರ ನಡೆಸಲು 100 ಕೋಟಿ ಸಾಲ ಕೊಡಿಸುವಂತೆ ಪರಿಚಯಸ್ಥೆ ಇಂದಿರಾ ಎಂಬುವವರನ್ನು ಕೇಳಿದ್ದರಂತೆ. ಈ ಹಿನ್ನೆಲೆ ಇಂದಿರಾ, ಇಳಮದಿ ಎಂಬುವವರನ್ನ ಪರಿಚಯ ಮಾಡಿಸಿದ್ದರು. ಇಳಮದಿ ರಮೇಶ್ಗೆ ಸುಂದರಂ, ಸೆಲ್ವಂ, ಅಜಯ್, ಕೆ.ಕೆ.ಶೆಟ್ಟಿಯನ್ನ ಪರಿಚಯಿಸಿದಾಗ ಸಾಲ ಕೊಡಿಸುವುದಾಗಿ ವಿಧಾನಸೌಧದ 1 ಮಹಡಿಯಲ್ಲಿ ಮಾತುಕತೆ ನಡೆಸಲಾಗಿತ್ತಂತೆ. ನಂತರ ನಾಲ್ವರು ಆರೋಪಿಗಳು ಸ್ಟಾಂಪ್ ಚಾರ್ಜ್ಗೆಂದು 1.12% ಹಣವನ್ನ ನೀಡುವಂತೆ ರಮೇಶ್ಗೆ ತಿಳಿಸಿದ್ದು, ಬೆಂಗಳೂರಿನ ಓಬಿರಾಯ್ ಹೋಟೆಲ್ನಲ್ಲಿ ಮಾತುಕತೆ ನಡೆಸಿದ್ದರು. ಇಲ್ಲಿ ರಮೇಶ್ ಅವರ ಫೋಟೋ, ಕೆಲವು ಡಾಕ್ಯುಮೆಂಟ್ ಸೇರಿ 5 ಚೆಕ್ಗಳನ್ನ ಪಡೆದುಕೊಂಡಿದ್ದರು. ನಂತರ ರಮೇಶ್ ಆರೋಪಿಗಳಿಗೆ 1 ಕೋಟಿ 20 ಲಕ್ಷ ಹಣವನ್ನ ನೀಡಿದ್ದು, ಸಾಲದ ಮೊತ್ತವನ್ನ ತರುವುದಾಗಿ ಹೇಳಿ ಹೋದ ನಾಲ್ವರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಇತ್ತ ಸಾಲವು ಇಲ್ಲದೇ, ಕೈಯಲಿದ್ದ ಹಣವನ್ನು ಕಳೆದುಕೊಂಡು ಮೋಸ ಹೋದ ರಮೇಶ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |