Urdu   /   English   /   Nawayathi

ಗೆಳೆಯರ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯ

share with us

ದಾವಣಗೆರೆ: 11 ಜುಲೈ (ಫಿಕ್ರೋಖಬರ್ ಸುದ್ದಿ) ಗೆಳೆಯರ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ. ನಗರದ ಪಿಬಿ ರಸ್ತೆಯ ಬಾರ್ ಬಳಿ ಘಟನೆ ನಡೆದಿದ್ದು, ಮೃತರನ್ನು ವಿನೋಬನಗರದ ಭರತ್(25) ಎಂದು ಗುರುತಿಸಲಾಗಿದೆ.

ಗೆಳೆಯರ ನಡುವೆ ನಡೆದ ಗಲಾಟೆ ಸಂದರ್ಭ ತಲೆ ಮೇಲೆ ಕಲ್ಲು ಎತ್ತಿ ಹಾಕಿ  ತಮ್ಮ ಪುತ್ರನ ಕೊಲೆಗೈಯಲಾಗಿದೆ ಎಂದು ಮೃತನ ಪೋಷಕರು ಪೊಲೀಸ್ ದೂರು ನೀಡಿದ್ದಾರೆ.

ದಾವಣಗೆರೆ ಎಸ್ಪಿ ಆರ್. ಚೇತನ್, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕ, ಕ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا