Urdu   /   English   /   Nawayathi

ಬೇ ನ್ಯೂಸ್

ನಿವೃತ್ತ ಎಸ್‍ಐನನ್ನು ನಂಬಿಸಿ ಕರೆದೊಯ್ದು ಕತ್ತುಕೊಯ್ದು ಹತ್ಯೆ ಮಾಡಿದ ಆಪ್ತ ಸ್ನೇಹಿತ ..!

ಚನ್ನಪಟ್ಟಣ: 27 ಜೂನ್ (ಫಿಕ್ರೋಖಬರ್ ಸುದ್ದಿ) ದೇವಸ್ಥಾನಕ್ಕೆ ಹೋಗಿ ಬರೋಣವೆಂದು ನಂಬಿಸಿ ಆಪ್ತ ಸ್ನೇಹಿತನೇ ನಿವೃತ್ತ ಸಿಸಿಬಿ ಸಬ್‍ ಇನ್ಸ್ ಪೆಕ್ಟರ್ ನ್ನು ಬೆಂಗಳೂರಿನಿಂದ ಬೈಕ್‍ನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ ಮೂಲದ ಶಂಕರ್(55) ಎಂಬಾತ ನಿವೃತ್ತ ಸಿಸಿಬಿ

Read More...

ಸಚಿವರ ವಚನದಂತೆ ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸಿಬಿಐಗೆ ನೀಡಿ: ಕೋಟಾ ಶ್ರೀನಿವಾಸ್

ಬೆಂಗಳೂರು: 19 ಜುಲೈ (ಫಿಕ್ರೋಖಬರ್ ಸುದ್ದಿ) ಸದನದಲ್ಲಿಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ವಚನ ನೀಡಿದಂತೆ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ವಕ್ಫ್ ಆಸ್ತಿ ಕಬಳಿಕೆ

Read More...

ಬಸ್‍ನಲ್ಲಿ ಪ್ರಯಾಣಿಸಿ ನೌಕರ-ಸಿಬ್ಬಂದಿ-ಪ್ರಯಾಣಿಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವರು

ಹುಬ್ಬಳ್ಳಿ: 30 ಜುಲೈ (ಫಿಕ್ರೋಖಬರ್ ಸುದ್ದಿ) ನಗರ ಸಾರಿಗೆ ಬಸ್‍ನಲ್ಲಿ ಸಂಚರಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಾರಿಗೆ ನೌಕರರ ಸಮಸ್ಯೆ ಆಲಿಸಿದರು. ನಗರದ ಸಿಬಿಟಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ನಗರ ಸಾರಿಗೆ ಬಸ್‍ನಲ್ಲಿ ಟಿಕೆಟ್ ಪಡೆದು ಪ್ರಯಾಣ ಬೆಳೆಸಿದ ಸಚಿವರು, ಬಸ್ ಚಾಲಕರು, ನಿರ್ವಾಹಕರ ಜೊತೆಗೆ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಖುದ್ದಾಗಿ ಕೇಳಿ

Read More...
More
« First  <  Previous  Page 120 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا