Urdu   /   English   /   Nawayathi

ದೇಶ

ಕಾಶ್ಮೀರದಲ್ಲಿ ಕೆಲ ಸಮಸ್ಯೆಗಳಿವೆ ಎಂದು ಒಪ್ಪಿಕೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಹೈದರಾಬಾದ್: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಹಾಗೂ ಲಡಾಖ್​​ನ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಶ್ಮೀರ ಕಣಿವೆಯ ಕೆಲ ಭಾಗಗಳಲ್ಲಿ ಒಂದಿಷ್ಟು ಸಮಸ್ಯೆಗಳು ಜೀವಂತವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಒಪ್ಪಿಕೊಂಡಿದ್ದಾರೆ.

Read More...

ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣ: 25 ವರ್ಷದ ಬಳಿಕ ಆರೋಪಿ ಅಂದರ್​

ಕೊಚ್ಚಿ(ಕೇರಳ): 13 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಅರ್​ಎಸ್​ಎಸ್​ ಕಾರ್ಯಕರ್ತ ತೊಝಿಯೂರ್​ ಸುನಿಲ್​ ಕೊಲೆಯಾದ 25 ವರ್ಷಗಳ ಬಳಿಕೆ ಪ್ರಕರನವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾವಕ್ಕಡದ ಮೌನುದ್ದೀನ್ ಎಂಬುವನನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಪಿಎಂ ಕಾರ್ಯಕರ್ತರಾದ ಬಾಬುರಾಜ್, ಬಿಜಿ,

Read More...

ಉನ್ನಾವೊ ಪ್ರಕರಣ ನಿರ್ಲಕ್ಷಿಸಿದ್ದ ಆರು ಪೊಲೀಸರು ಅಮಾನತು

ಉನ್ನಾವೊ: 09 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಉತ್ತರಪ್ರದೇಶದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸೇರಿದಂತೆ ಇತರೆ ಒಟ್ಟು ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಉನ್ನಾವ್ ಎಸ್‌ಎಸ್‌ಪಿ ಆದೇಶದ ಮೇರೆಗೆ ಬಿಹಾರ ಪೊಲೀಸ್ ಠಾಣೆ ಎಸ್‌ಎಚ್‌ಒ, ಇಬ್ಬರು ಸಹಾಯಕ ಸಬ್ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು

Read More...
More
« First  <  Previous  Page 47 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا