Urdu   /   English   /   Nawayathi

ದೇಶ

ವಾಯುದಾಳಿ ಜಸ್ಟ್ ಪಾಕ್‌ಗೆ ಎಚ್ಚರಿಕೆ ಸಂದೇಶ : ಕೇಂದ್ರ ಸಚಿವ ಅಹ್ಲುವಾಲಿಯಾ

ಕೋಲ್ಕತಾ: 03 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕೆಲ ದಿನಗಳ ಹಿಂದೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿ ಕೇವಲ ಸಂದೇಶ ರವಾನೆಗಾಗಿ ಮಾತ್ರವಾಗಿತ್ತು, ಇದರಲ್ಲಿ ಉಗ್ರರನ್ನು ಹತ್ಯೆ ಮಾಡುವ ಉದ್ದೇಶವಿರಲಿಲ್ಲ ಎಂದು ಕೇಂದ್ರ ಸಚಿವ ಎಸ್.ಎಸ್.ಅಹ್ಲುವಾಲಿಯಾ ಹೇಳಿದ್ದಾರೆ. ಪಾಕ್‌ನ ಬಾಲಕೋಟ್​​ ಗುರಿಯಾಗಿಸಿ ನಡೆದ ಈ ವಾಯುದಾಳಿ ಭಾರತದ ಸೇನೆ ಶತ್ರುರಾಷ್ಟ್ರದ ಒಳನುಗ್ಗಿ ಹೊಡೆಯಬಲ್ಲುದು ಎಂಬ

Read More...

ಯದ್ವಾತದ್ವಾ ಲಾರಿ ಓಡಿಸಿ 92 ಕುರಿ ಬಲಿ ಪಡೆದ ಚಾಲಕ.. ತಾಯಿ ಗರ್ಭದಿಂದ ಹಾರಿ ಬಿದ್ದವು ಮರಿಗಳು!

ಆಂಧ್ರ ಪ್ರದೇಶ: 31 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕೃಷ್ಣ ಜಿಲ್ಲೆಯ ಶೇರ್​ಮಹಾಮ್ಮದ್​ಪೇಟ್​ ಬಳಿ ದಾರುಣ ಘಟನೆಯೊಂದು ನಡೆದಿದೆ. ಲಾರಿಯೊಂದು ಕುರಿಗಳ ಮೇಲೆ ಹರಿದ ಪರಿಣಾಮ ಸುಮಾರು 92ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ದುರಂತವೆಂದ್ರೆ ಕೆಲ ಕುರಿಗಳು ಗರ್ಭ ಧರಿಸಿದ್ದವು. ಕಣ್ಣು ಬಿಡುವ ಮೊದಲೇ ಅದರ ಹೊಟ್ಟೆಯಿಂದ ಮರಿಗಳು ಮೃತಪಟ್ಟಿರೋ ದೃಶ್ಯ ಸ್ಥಳದಲ್ಲಿದ್ದವರ ಮನ

Read More...

ಭಯೋತ್ಪಾದಕರೊಂದಿಗೆ ಕಾಣಿಸಿಕೊಂಡಿದ್ದ ಡಿಎಸ್ಪಿ ದೇವಿಂದರ್ ಸಿಂಗ್: ಎನ್‌ಐಎಯಿಂದ ಪ್ರಕರಣದ ತನಿಖೆ

ಶ್ರೀನಗರ: 19 ಜನುವರಿ 2020 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ತನಿಖಾ ಸಂಸ್ಥೆಯ ಐದು ಸದಸ್ಯರ ತಂಡವು ಅಮಾನತುಗೊಂಡ ಜಮ್ಮುಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಿಚಾರಣೆ ನಡೆಸಲಿದೆ. ಈ ತಂಡ ಸಾಕ್ಷ್ಯ ಸಂಗ್ರಹಿಸಲು ಒಂದು ವಾರಗಳ ಕಾಲ ಕಾಶ್ಮೀರದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ತಂಡ ಹಿಂದಿರುಗುವಾಗ ಸಿಂಗ್ ಅವರನ್ನು ದೆಹಲಿಗೆ

Read More...
More
« First  <  Previous  Page 79 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا