Urdu   /   English   /   Nawayathi

ಬೇ ನ್ಯೂಸ್

ಕುಂದಾಪುರ,ಬೈಂದೂರು ಒಟ್ಟು 15 ಕೋವಿಡ್‌ ಸೋಂಕು ದೃಢ,ಹಲವು ಪ್ರದೇಶ ಸಿಲ್ ಡೌನ್

ಕುಂದಾಪುರ: 02 ಜೂನ್  2020 (ಫಿಕ್ರೋಖಬರ್ ಸುದ್ದಿ) ಸೋಮವಾರ ಬಂದಿರುವ ಕೋವಿಡ್‌ ಪರೀಕ್ಷಾ ವರದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಒಟ್ಟು 15 ಪ್ರಕರಣಗಳಲ್ಲಿ ಕೋವಿಡ್‌ ಸೋಂಕು ದೃಢವಾಗಿದೆ. ಹೆಚ್ಚು ಪ್ರಕರಣಗಳು ಬೈಂದೂರು ಭಾಗದಲ್ಲಿ ದೃಢಪಟ್ಟಿವೆ. ಕ್ವಾರಂಟೈನ್‌ ಅವಧಿ ಮುಗಿಸಿದ್ದರೂ ಕೋವಿಡ್‌ ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಸರ್ಕಾರಿ ಸೂಚನೆಯಂತೆ ಮನೆ

Read More...

ಕುವೈಟ್‌ ಕನ್ನಡಿಗರ ಕೈ ಬಿಟ್ಟ ಸರಕಾರ !

ಮಂಗಳೂರು: 15 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕೋವಿಡ್ ಲಾಕ್‌ಡೌನ್‌ ಕಾರಣದಿಂದ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಪಡುತ್ತಿದ್ದರೂ, ಕುವೈಟ್‌ನಲ್ಲಿರುವ ಕನ್ನಡಿಗರನ್ನು ಕರೆತರುವಲ್ಲಿ ನಿರಾಸಕ್ತಿ ತೋರಿದೆ. ಕುವೈಟ್‌ನಿಂದ ಕೇರಳದ ವಿವಿಧ ಏರ್‌ಪೋರ್ಟ್‌ಗಳಿಗೆ ಸುಮಾರು 10 ವಿಮಾನ ಆಗಮಿಸಿವೆ. ಉಳಿದಂತೆ ಆಂಧ್ರ, ಮಹಾರಾಷ್ಟ್ರ,

Read More...

ನಿಮ್ಮನ್ನು ಮಲಗ್ಲಿಕ್ಕೆ ಬಿಡ್ತೀವಾ!;ಬಳ್ಳಾರಿಯಲ್ಲಿ ಗುಡುಗಿದ ರಾಮುಲು

ಬಳ್ಳಾರಿ:  20 ಮೇ (ಫಿಕ್ರೋಖಬರ್ ಸುದ್ದಿ) ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದ ವಿರುದ್ಧ  ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಕಿಡಿ ಕಾರಿದ್ದು , 'ತಪ್ಪಿಸಿಕೊಂಡಿದ್ದೇವೆ ಎಂದು ತಿಳಿಯಬೇಡಿ , ಪ್ರಬಲ ವಿರೋಧ ಪಕ್ಷವಾಗಿ ನಿಮ್ಮನ್ನು ಮಲಗಲು ಬಿಡುವುದಿಲ್ಲ' ಎಂದು ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು 'ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ

Read More...
More
« First  <  Previous  Page 140 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا