Urdu   /   English   /   Nawayathi

ಬೇ ನ್ಯೂಸ್

ಬೆಂಗಳೂರು: ಹಿಂದಿನ ಜನ್ಮದಲ್ಲಿ ನಾವು 'ಗಂಡ-ಹೆಂಡತಿ' ಬುರುಡೆ ಬಿಟ್ಟು 30 ಲಕ್ಷ ದೋಚಿದ್ದ ಸ್ವಾಮೀಜಿಗೆ ಥಳಿತ!

ಬೆಂಗಳೂರು: 22 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಒಂದು ಮಗುವಿನ ತಂದೆಯಾಗಿರುವ ಸ್ವಾಮೀಜಿಯೊಬ್ಬ ಯುವತಿಯೋರ್ವಳ ಬಳಿ ನಂದು ನಿಂದು ಏಳೇಳು ಜನ್ಮದ ನಂಟು. ಹಿಂದಿನ ಮೂರು ಜನ್ಮದಲ್ಲೂ ನಾವು ಸತಿ-ಪತಿಗಳಾಗಿದ್ದೇವು ಅಂತ ಬುರುಡೆ ಬಿಟ್ಟು 30 ಲಕ್ಷ ದೋಚಿದ್ದು ಈ ಸುದ್ದಿ ತಿಳಿದ ಯುವತಿಯ ಪೋಷಕರು ಸ್ವಾಮೀಜಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಂಗಳೂರು ನಿವಾಸಿ 28 ವರ್ಷದ ವೆಂಕಟ

Read More...

ಕೇಂದ್ರ ಕನಿಷ್ಠ ಐದು ಸಾವಿರ ಕೋಟಿ ರೂ.ಕೊಡಬೇಕಿತ್ತು: ಸಿ.ಎಂ.ಇಬ್ರಾಹಿಂ

ಬೆಂಗಳೂರು: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕುರಿತು ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು ಎಂದು ಕೇಂದ್ರದ ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ

Read More...

ಪರಮೇಶ್ವರ್ ಪಿಎ ಆತ್ಮಹತ್ಯೆ :ಜ್ಞಾನಭಾರತಿ ಠಾಣೆಯಲ್ಲಿ ಎಫ್ ಐಆರ್ ದಾಖಲು

ಬೆಂಗಳೂರು: 13 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮಾಜಿ ಉಪಮುಖ್ಯಮಂತ್ರಿ ಡಾ,ಜಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ರಮೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳ ಪರಿಶೀಲನೆ ಹಾಗೂ ವೈದ್ಯರ ಮೌಖಿಕ ವರದಿಯ ಸಾರಾಂಶ ಆಧರಿಸಿ ಎಫ್ ಐಆರ್ ದಾಖಲಿಸಲಾಗಿದೆ. ರಮೇಶ್ ಡೆತ್ ನೋಟ್

Read More...
More
« First  <  Previous  Page 63 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا